ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುವುದರಿಂದ ಭೂಮಿ ಸದಾ ಫಲವತ್ತಾಗಿರುವುದರ ಜೊತೆಗೆ ಪರಿಸರವು ಸ್ವಚ್ಛವಾಗಿರುತ್ತದೆ.
ಕಡಿಮೆ ನೀರು ಉಪಯೋಗಿಸಿ ಹೆಚ್ಚು ಬೆಳೆ ಬೆಳೆಯಬಹುದೆಂದರೆ ಅದು ನೈಸರ್ಗಿಕ ಕೃಷಿ ಪದ್ಧತಿಯಿಂದ ಮಾತ್ರ ಸಾಧ್ಯ .
ಒಂದು ನಾಟಿ ಹಸುವಿನ ಸಗಣಿ , ಗಂಜಲ ಉಪಯೋಗಿಸಿ ಮೂವತ್ತು ಎಕರೆಯಲ್ಲಿ ಸಮೃದ್ಧಿ ಕೃಷಿ ಮಾಡಬಹುದು . ನೈಸರ್ಗಿಕ ಕೃಷಿ ಮಾಡುವುದರ ಬಗ್ಗೆ ಮಾಹಿತಿ ಬೇಕೇ ? ಬನ್ನಿ . ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ.
ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಅನುಯಾಯಿ ಶ್ರೀಯುತ ಪ್ರಸನ್ನ ಮೂರ್ತಿರವರು ನಮಗೆ ತಿಳಿಸಿಕೊಡಲಿದ್ದಾರೆ.
ದಿನಾಂಕ : 30 - 4 - 2017 ಭಾನುವಾರ ಬೆಳ್ಳಗೆ 8 ರಿಂದ ಸಂಜೆ 6 ರವರೆಗೆ .
ನೋಂದಣಿ ಶುಲ್ಕ : 300 /-.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಂದಾಯಿಸಿ.
https://goo.gl/forms/xbIsHla2ORusA4oE2
ಕಡಿಮೆ ನೀರು ಉಪಯೋಗಿಸಿ ಹೆಚ್ಚು ಬೆಳೆ ಬೆಳೆಯಬಹುದೆಂದರೆ ಅದು ನೈಸರ್ಗಿಕ ಕೃಷಿ ಪದ್ಧತಿಯಿಂದ ಮಾತ್ರ ಸಾಧ್ಯ .
ಒಂದು ನಾಟಿ ಹಸುವಿನ ಸಗಣಿ , ಗಂಜಲ ಉಪಯೋಗಿಸಿ ಮೂವತ್ತು ಎಕರೆಯಲ್ಲಿ ಸಮೃದ್ಧಿ ಕೃಷಿ ಮಾಡಬಹುದು . ನೈಸರ್ಗಿಕ ಕೃಷಿ ಮಾಡುವುದರ ಬಗ್ಗೆ ಮಾಹಿತಿ ಬೇಕೇ ? ಬನ್ನಿ . ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ.
ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಅನುಯಾಯಿ ಶ್ರೀಯುತ ಪ್ರಸನ್ನ ಮೂರ್ತಿರವರು ನಮಗೆ ತಿಳಿಸಿಕೊಡಲಿದ್ದಾರೆ.
ದಿನಾಂಕ : 30 - 4 - 2017 ಭಾನುವಾರ ಬೆಳ್ಳಗೆ 8 ರಿಂದ ಸಂಜೆ 6 ರವರೆಗೆ .
ನೋಂದಣಿ ಶುಲ್ಕ : 300 /-.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಂದಾಯಿಸಿ.
https://goo.gl/forms/xbIsHla2ORusA4oE2