Business Opportunities in Agriculture: 150 Field Interviews (Book)

1.12 acres of land for sale in Saptharshinagara in Mysooru

Register

Click Here!

fourthway

New Member



ನಮಸ್ಕಾರ ,

ಮೈಸೂರಿನ ನೈರುತ್ಯ ಭಾಗದಲ್ಲಿ ವರ್ತುಲ ರಸ್ತೆಯ ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘ ದವರು ಸುಮಾರು ೬೦೦ ಕ್ಕೂ ಹೆಚ್ಚಿನ ಎಕರೆ ಪ್ರದೇಶದಲ್ಲಿ "ಸಪ್ತರ್ಷಿ ನಗರ " ಎಂಬ ಸುಂದರವಾದ ಬೃಹತ್ ವಸತಿ ಬಡಾವಣೆಯನ್ನು ನಿರ್ಮಿಸಿದ್ದಾರೆ .

ಈ ಬಡಾವಣೆಯ ಮಧ್ಯದಲ್ಲಿ ೧ ಎಕರೆ ೧೨ ಗುಂಟೆ ಭೂಮಿ ಮಾರಾಟಕ್ಕೆ ಇದೆ .

ಸಪ್ತರ್ಷಿ ನಗರದ ೬೦ ಅಡಿ ಮುಖ್ಯರಸ್ತೆ ಈ ಭೂಮಿಗೆ ಬಂದು ತಾಗಿ ನಿಂತಿರುವುದರಿಂದ ,
ಈ ಜಾಗಕ್ಕೆ ೬೦ ಅಡಿ ದಾರಿಯ ಹೆಬ್ಬಾಗಿಲನ್ನು ನಿರ್ಮಿಸಿದೆ .
ಇದಲ್ಲದೆ ಹಿಂದೆ ೪೦ ಅಡಿ ರಸ್ತೆ ಕೂಡ ತಾಗಿದೆ .





ಜಾಗ ಸಮದಟ್ಟಾಗಿದೆ ಹಾಗೂ ಕೆಂಪು ಮಣ್ಣಿನಿಂದ ಕೂಡಿದೆ .
ಮುಚ್ಚಿದ ಒಳಚರಂಡಿ ವ್ಯವಸ್ಥೆ ಮತ್ತು ಮಳೆ ನೀರಿನ ಮೋರಿ ಈ ಜಾಗದ ಮುಂದಿನ ಹಾಗೂ ಹಿಂದಿನ ರಸ್ತೆಯಲ್ಲಿ ಹಾದುಹೋಗಿದೆ .
ಸಮೀಪದಲ್ಲೇ ವಿದ್ಯುತ್ ಕಂಬ ಹಾದು ಹೋಗಿದೆ .

ಈ ಅಂಶಗಳನೆಲ್ಲಾ ಗಮನಿಸಿದಾಗ , ಈ ಭೂಮಿಯು ವಸತಿ ಬಡಾವಣೆ , ಶಾಲೆ , ಭವಿಷ್ಯದ ಕಲ್ಯಾಣಮಂಟಪ ,
ತೋಟದ ಮನೆ ಅಥವಾ ಇನ್ಯಾವುದೇ ಉದ್ದೇಶಕ್ಕೆ ಉಪಯುಕ್ತವಾಗಿದೆ .





ದೂರ
ವರ್ತುಲ ರಸ್ತೆ - ೪.೭ ಕಿ.ಮೀ
ಹೆಗ್ಗಡದೇವನಕೋಟೆ ರಸ್ತೆ (ಸಾಲುಂಡಿ) - ೨.೩ ಕಿ.ಮೀ
ಡಿ ದರ್ಜೆ ನೌಕರರ ಸಂಘದ ಬಡಾವಣೆ - ೧.೩ ಕಿ.ಮೀ
ಖಜಾನೆ ನೌಕರರ ಸಂಘದ ಬಡಾವಣೆ - ೧ ಕಿ.ಮೀ
ಸಿಟಿಜನ್ ಬಡಾವಣೆ - ೧.೬ ಕಿ.ಮೀ
ಧನಗಳ್ಳಿ - ೧ ಕಿ.ಮೀ

ದರ : ೫೯ ಲಕ್ಷ /ಎಕರೆ

ನಿರಂಜನ
9449827488
sucharithamys@gmail.com


 

Business Opportunities in Agriculture: 150 Field Interviews (Book)

Top